Wednesday, March 12, 2025
Google search engine
HomeCrime Newsರಾಜ್ಯ ಸಾರಿಗೆ ಬಸ್ - ಬೈಕ್ ಡಿಕ್ಕಿ ; ಮೂವರ ಸಾ*ವು
spot_img
spot_img
spot_img
spot_img
spot_img

ರಾಜ್ಯ ಸಾರಿಗೆ ಬಸ್ – ಬೈಕ್ ಡಿಕ್ಕಿ ; ಮೂವರ ಸಾ*ವು

ಉತ್ತರಕನ್ನಡ : ಉತ್ತರಕನ್ನಡ ಜಿಲ್ಲೆಯ ಹೊನ್ನಾವರದಲ್ಲಿ ಕೆಎಸ್ ಆರ್ ಟಿಸಿ ಬಸ್ ಡಿಕ್ಕಿಯಾಗಿ ಬೈಕ್ ನಲ್ಲಿದ್ದ ಮೂವರು ಮೃತಪಟ್ಟ ಘಟನೆ ನಡೆದಿದೆ.

ಸಾವಿಗೀಡಾದವರು ಖರ್ವಾದ ರಮೇಶ ನಾಯ್ಕ (22), ರಾಘವೇಂದ್ರ ಸೋಮಯ್ಯಗೌಡ (34) ಹಾಗೂ ಸಂಶಿಯ ಗೌರೀಶ ನಾಯ್ಕ (25) ಎಂದು ತಿಳಿದು ಬಂದಿದೆ.

Read it : Astrology : ಡಿಸೆಂಬರ್ 31ರ ದ್ವಾದಶ ರಾಶಿಗಳ ಫಲಾಫಲ ಹೇಗಿದೆ ನೋಡಿ.!

ಮಂಕಿ ಕಡೆಯಿಂದ ಹೊನ್ನಾವರ ಪಟ್ಟಣಕ್ಕೆ ಬೈಕ್ ನಲ್ಲಿ ತೆರಳುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ ಎನ್ನಲಾಗಿದೆ.

ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ಮೃತದೇಹ ಹಸ್ತಾಂತರ ಮಾಡಲಾಗಿದೆ.

Read it : ಮಹಿಳೆಯ ಖಾಸಗಿ ಪೋಟೋ ಇಟ್ಕೊಂಡು ಹಣ ಸುಲಿಗೆ; ರೌಡಿಶೀಟರ್ ವಿರುದ್ಧ FIR.!

ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES
Most Popular

Recent Comments

- Advertisment -
Google search engine
error: Content is protected !!